Wednesday, October 08, 2008

ಒಂದು ತೀರ್ಥ ಪ್ರಸಂಗ

"ಓಂದು ತೀರ್ಥ ಪ್ರಸಂಗ"

ಅದೊಂದು ತಾಲ್ಲೂಕು ಮುಖ್ಯ ಕೇಂದ್ರ.ಆ ಊರಿನಲ್ಲೊಂದು ಪ್ರಸಿದ್ಧವಾದ ದೇವಸ್ಥಾನ.ಊರಿನ ಎಲ್ಲಾ ಮತಸ್ತರು ಹಾಗು ಹತ್ತೂ ಸಮಸ್ತರು ಅಲ್ಲದೆ ಸುತ್ತಮುತ್ತಲಿನ ಊರುಗಳ ಜನಗಳೂ ಸಹಿತ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಪ್ರಭಾವಿ ದೇವರು.ವರ್ಷದ ಎಲ್ಲಾ ಕಾಲದಲ್ಲು ಜನ ಜಂಗುಳಿಯಿಂದ ತುಂಬಿರುತ್ತಿತ್ತು.ಆ ದೇವಸ್ಥಾನದ ಅರ್ಚಕರೂ ಸಹ ಶ್ರದ್ಧೆ ಭಕ್ತಿಗಲಿಂದ ಪೂಜೆ ಸಲ್ಲಿಸುತ್ತಾ ಭಕ್ತ ಜನಗಳ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು.

ಹೀಗೆ ಒಂದು ದಿನ ಸಂಜೆ ಇನ್ನೇನು ದೇವಸ್ಥಾನದ ಬಾಗಿಲು ಹಾಕಬೇಕು ಎನ್ನುವ ಸಮಯಕ್ಕೆ ಸರಿಯಾಗಿ ಆ ಊರಿನ ಒಬ್ಬ ಸ್ಥಳೀಯ ನಾಯಕರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಕೊಡಲು ಹೇಳಿದರು.ಅಲ್ಲದೆ ಲೋಕಾಭಿರಾಮವಾಗಿ ಅರ್ಚಕರ ಕ್ಷೇಮ ಸಮಾಚಾರ ವಿಚಾರಿಸಿದುದಲ್ಲದೆ ಆ ಊರಿನ ರಾಜಕೀಯ,ಮಳೆ ಬೆಳೆ ಎಲ್ಲಾ ವಿಷಯವನ್ನೂ ಚರ್ಚಿಸಿದ್ದಲ್ಲದೆ ರಾಜ್ಯದ ಮಂತ್ರಿಗಳ ಜತೆ ತಮಗಿರುವ ಸಂಪರ್ಕ ಹಾಗು ಪ್ರಭಾವಗಳಬಗ್ಗೆಯೂ ದೊಡ್ಡಸ್ತಿಕೆಯಿಂದ ಹೇಳಿಕೊಂಡರು.

ನಿರ್ವಾಹವಿಲ್ಲದೆ ಅರ್ಚಕರು ಸಾವಧಾನದಿಂದ ಕೇಳುತ್ತಾ ತಾವು ಸಹಿತ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಮಾತನಾಡಿ ನಂತರ ದೇವರಿಗೆ ಪೂಜೆ ಮಾಡಿ ಮಂಗಳಾರತಿ ಹಾಗು ತೀರ್ಥವನ್ನು ನಾಯಕರಿಗೆ ಹಾಗು ಅವರ ಕುಟುಂಬಕ್ಕೆ ನೀಡಿದರು.

ಅದೇ ಸಮಯದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಕೆಲವು ಇತರ ಭಕ್ತಾದಿಗಳು ಹಾಗು ಒಬ್ಬ ವೃದ್ಧ ಯಜಮಾನರಿಗೂ ಮಂಗಳಾರತಿ ಹಾಗು ತೀರ್ಥವನ್ನು ಕೊಟ್ಟರು.

ಅಲ್ಲಿವರೆಗೆ ನಗುನಗುತ್ತಾ ಮಾತಾಡುತ್ತಿದ್ದ ನಮ್ಮ ನಾಯಕರು ಇದ್ದಕ್ಕಿದ್ದಂತೆ ಅರ್ಚಕರೆ ಮೇಲೆ ಕೂಗಾಡಲು ಪ್ರಾರಂಭಿಸಿದರು.ಅಲ್ಲಿ ಸೇರಿದ್ದ ಭಕ್ತ ಜನ ಹಾಗು ಅರ್ಚಕರು ಏನೂ ತೋಚದೆ ಗಾಬರಿಯಾಗಿ ನಿಂತು ಬಿಟ್ಟರು.ಅರ್ಚಕರು ಸಮಾಧಾನದಿಂದ ಅವರ ಕೋಪಕ್ಕೆ ಏನು ಕಾರಣ ಎಂದು ಕೇಳಿದಾಗ ಆ ನಾಯಕರು ಮತ್ತಷ್ಟು ವ್ಯಗ್ರರಾಗಿ "ಅಲ್ಲಾ ಸ್ವಾಮಿ,ತಾವು ಇಂಥಾ ಕೆಲಸ ಮಾಡಬಹುದಾ? ಅದೂ ದೇವರ ಎದುರಿನಲ್ಲಿ ಇಂಥಾ ಅನ್ಯಾಯ ಮಾಡಬಹುದಾ"ಎಂದು ಅಬ್ಬರಿಸಿದಾಗ ಅರ್ಚಕರು ಅರ್ಠವಾಗದೆ ಕಣ್ಣು ಕಣ್ಣು ಬಿಡುತ್ತಾ ಸುಮ್ಮನೆ ನಿಂತಿದ್ದರು.ಮತ್ತೆ ನಾಯಕರು ಮುಂದುವರಿಸುತ್ತಾ ಅಲ್ಲಿದ್ದ ಜನಗಳಿಗೆ ನ್ಯಾಯ ಒಪ್ಪಿಸಲು ಶುರು ಮಾಡಿದರು."ನೀವೆ ಹೇಳ್ರಪ್ಪ,ಈ ಅಯ್ನೋರು ಒಬ್ರಿಗೊಂದು ಒಬ್ರಿಗೊಂದು ಮಾಡ್ಬೌದಾ?ನೀವೆ ಹೇಳಿ ನ್ಯಾಯಾನಾ.ನಮಗೆಲ್ರಿಗೂ ಒಂದು ಕಿತ ತೀರ್ಥ ನೀಡಿ ,ಅವರ ಕಡೆಯೋರು ಅಂಥ ಈ ಯಜಮಾನ್ರಿಗೆ ಮೂರು ಕಿತ ತೀರ್ಥ ನೀಡವ್ರಲ್ಲಾ.ಇದು ಧರ್ಮಾನ ನೀವೆ ಹೇಳಿ ಎಂದು ಅಲ್ಲಿದ್ದ ಭಕ್ತಾದಿಗಳ ಬಳಿ ನ್ಯಾಯ ಒಪ್ಪಿಸಿದರು.

ಆಗ ತಕ್ಷಣ ಅರ್ಚಕರಿಗೆ ತಾವು ಮಾಡಿದ ಪ್ರಮಾದದ ಅರಿವು ಆಯಿತು.ಹಣೆ ಮೇಲಿದ್ದ ಬೆವರನ್ನು ಶಲ್ಯದಿಂದ ಒರೆಸಿಕೊಳ್ಳುತ್ತಾ ಏನೂ ತೋಚದೆ ನಿಂತಿದ್ದರು.ಸ್ಥಳೀಯವಾಗಿ ಪ್ರಭಾವಶಾಲಿಯಾಗಿದ್ದ ಈ ವ್ಯಕ್ತಿಯನ್ನು ಎದುರು ಹಾಕಿಕೊಳ್ಲುವಂತಿರಲಿಲ್ಲ.ಯಾವ ಸಮಯದಲ್ಲಿ ಏನು ಕೆಲಸ ಕಾರ್ಯಗಳಿಗೆ ಈ ವ್ಯಕ್ತಿಯನ್ನು ಆಶ್ರಯಿಸಬೇಕಾಗಬಹುದೋ ಏನೋ,ಇದೇ ವಿಷಯವನ್ನು ದೊಡ್ಡದು ಮಾಡಿ ಊರಲ್ಲೆಲ್ಲಾ ಪ್ರಚಾರ ಮಾಡಿ ನನ್ನನ್ನು ಸಣ್ಣವನನ್ನಾಗಿ ಮಾಡಿಬಿಡಬಹುದು ಎಂದೆಲ್ಲಾ ಯೋಚಿಸುತ್ತಾ ದೇವರ ಮೇಲೆ ಭಾರ ಹಾಕುತ್ತಾ ಯೋಚಿಸುತ್ತಿದ್ದರು.ತಕ್ಷಣ ಮಿಂಚಿನಂತೆ ಅವರಿಗೆ ಒಂದು ಉಪಾಯ ಹೊಳೆದು ನಸು ನಗುತ್ತಾ "ಅಲ್ಲಾ ಸ್ವಾಮಿ,ಇಷ್ಟು ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡು ಕೂಗಾಡಿದರೆ ಹ್ಯಾಗೆ"ಎಂದು ಸಮಾಧಾನ ಮಾಡಲು ಹೋದರು.
"ಅಂದರೆ ನೀವು ಮಾಡಿದ್ದು ಸರೀನಾ ಹಾಗಾದರೆ" ಎಂದು ಅರ್ಚಕರ ಮೇಲೆ ಎರಗಿದರು ನಮ್ಮ ಕೋಪೋದ್ರಿಕ್ತ ನಾಯಕರು.ಜನಗಳ ಮುಂದೆ ಅದರಲ್ಲು ತಮ್ಮ ಹೆಂಡತಿ ಮಕ್ಕಳ ಮುಂದೆ ತಮಗೆ ಅವಮಾನ ಆಯ್ತೆಂದು ಕುದಿಯುತ್ತಿದ್ದರು.

ಮತ್ತೆ ಅರ್ಚಕರು ಸಮಾಧಾನದಿಂದ"ಅಲ್ಲಾ ಸ್ವಾಮಿ,ಆ ಯಜಮಾನರಿಗೆ ಹೆಂಡತಿ ಇಲ್ಲ.ಹೆಂಡತಿ ಇಲ್ಲದವರಿಗೆ ಮೂರು ಸರ್ತಿ ತೀರ್ಥಕೊಡುವುದು ವಾಡಿಕೆ .ಅದಕ್ಕೆ ಅವರಿಗೆ ಮೂರು ಸಲ ತೀರ್ಥ ಕೊಟ್ಟೆ.ನಿಮಗೆ ಒಂದು ಸಲ ಕೊಟ್ಟೆ.ಬೇಕಿದ್ದರೆ ಹೇಳಿ.ನಿಮಗೂ ಮೂರು ಸಲ ತೀರ್ಥ ಕೊಡ್ತೀನಿ"ಎಂದರು.

ತಕ್ಷಣ ನಾಯಕರ ಹೆಂಡತಿ ತಮ್ಮ ಗಂಡನ ಮೇಲೆ ರೇಗುತ್ತಾ "ಸುಮ್ಕೆ ನಡೀರಿ ಸಾಕು.ಒಂದು ಕಿತ ತೀರ್ಥ ತಗೊಂಡಿದ್ದು ಸಾಲಲ್ವಾ.ಮೂರು ಕಿತಾನೆ ಬೇಕಾ.ದೇವಸ್ಥಾನಕ್ಕೆ ಬಂದ್ರೂ ಕೂಗಾಡದ ಮಾತ್ರ ನಿಲ್ಲಿಸಬ್ಯಾಡಿ"ಎಂದು ಗಂಡನ ಮೇಲೆ ರೇಗಾಡಿದರು.

ಆ ನಾಯಕರು ಪಾಪ,ಪೆಚ್ಚಾಗಿ ಏನು ಹೇಳುವುದಕ್ಕೂ ತೋಚದೆ ಹೆಗಲ ಮೇಲಿನ ವಲ್ಲಿಯನ್ನ ಸರಿಪಡಿಸಿಕೊಳ್ಳುತ್ತಾ ಹೊರನಡೆದರು.

ಅರ್ಚಕರು "ಸದ್ಯ ಗಂಡಾಂತರ ಬಗೆಹರಿಯಿತಲ್ಲಾ.ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು"ಎಂದುಕೊಂಡು ನಗುತ್ತ ಗರ್ಭಗುಡಿಯೊಳಗೆ ಹೋದರು.
ಹುಳಿಯಾರ್ ಪ್ರಕಾಶ್
ಗಿರಿನಗರ
ದಿನಾಂಕ::08.10.2008
ಬುಧವಾರ

Tuesday, July 01, 2008

ಸರಿಯೇನೋ ಹರಿ

ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಈ ಪರಿ ತುಂಟತನ
ಸರಿಯೇನೋ ಹರಿ ಸರಿಯೇನೋ
ನೆರೆ ಮನೆಗಳಿಗೋಗಿ ಬೆಣ್ಣೆ ಕದಿವೆಯಂತೆ
ಹರೆಯದ ಬಾಲೆಯರ ಜಡೆ ಎಳೆಯುವೆಯಂತೆ
ದೂರುಗಳನೆಷ್ಟೆಂದು ನಾ ಕೇಳಿಕೊಳ್ಳಲಿ
ಊರವರ ಮಾತುಗಳ ಹ್ಯಾಗೆ ತಾನೆ ಸೈರಿಸಲಿ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಕೆರೆಯೊಳಗೋಗಿ ನೀನು ಬಾಲ ಹಿಡಿಯುವೆಯಂತೆ
ಹಾವ ಹೆಡೆಯ ಮೇಲೆ ಕುಣಿಕುಣಿಯುವೆಯಂತೆ
ಏನಾದರಾದರೆ ನಾನೇನು ಮಾಡಲಿ
ನಿನ್ನಪ್ಪ ಕೇಳಿದರೆ ನಾನೇನ ಹೇಳಲಿ
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ಚಿಕ್ಕ ಹುಡುಗನು ನೀನು ದೇವರಂತಿರಬೇಕು
ಸಿಕ್ಕಸಿಕ್ಕವರ ಜೊತೆ ಜಗಳ ಏತಕೆ ಬೇಕು
ಅಕ್ಕಪಕ್ಕದವರೆಲ್ಲ ಹೊಗಳುವಂತಿರಬೇಕು
ಚೊಕ್ಕ ಬಂಗಾರ ನೀನು ನನಗಿನ್ನೇನು ಬೇಕು
ಸರಿಯೇನೋ ಹರಿ ಸರಿಯೇನೋ
ಸರಿಯೇನೋ ಹರಿ ಸರಿಯೇನೋ
ದಿನಾಂಕ::

ಚೆಲುವಿನಾ ಗುಡಿ

ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು

ಹರಸುತ್ತ ಎಲ್ಲರನು ನೆಲೆಸಿಹನು ಮಹಕಾಯ
ಗುಡ್ಡದಾ ಮೇಲಿಹನು ಕಾರ್ತಿಕೇಯಾ
ನಂದಿಯಾ ಜೊತೆಯಲ್ಲಿ ಶಿವನಿಲ್ಲಿ ವಾಸ
ನಂಬಿದಾ ಭಕ್ತರಿಗೆ ಇದುವ್ ಕೈಲಾಸ

ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು

ಶಂಕರಾಮಠದಲ್ಲಿ ಶಾರದೆಯ ವೇಣಾಗಾನ
ರಾಮಕೃಷ್ಣಾಶ್ರಮದ ದಿವ್ಯಮೌನ
ರಾಮಾಂಜನೇಯರಾ ಪ್ರೆಮದಾಲಿಂಗನ
ಗುರು ರಾಘವೇಂದ್ರರ ಬೃಂದಾವನ
ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು

ಲಕ್ಶ್ಮಿಯಾ ಜೊತೆಯಲ್ಲಿ ಕೋಟೆ ವೆಂಕಟರಮಣ
ಸಜ್ಜನರ ನಡುವುನಲಿ ಸತ್ಯನಾರಾಯಣ
ದಿನ ದಿನವು ನಡೆದಿಹುದು ಧರ್ಮ ಪಾರಾಯಣ
ಆಸ್ತಿಕ ಜನಗಳ ಜೀವನ ಪಾವನ
ಎಂಥ ಚೆಲುವಿನಾ ಗುಡಿ ಬಸವನಾಗುಡಿ
ಧರ್ಮದಾ ನೆಲವೀಡು ದೇವರಾ ಬೀಡು
ದಿನಾಂಕ::

Sunday, March 02, 2008

ದ್ವೀಪದೊಳಗೊಂದು ದೀಪ

ಓಂ

ದ್ವೀಪದೊಳಗೊಂದು ದೀಪ

ನೆನಪು ಹಿಂದೆ ಸರಿಯುತ್ತಿದೆ.ಮೂರು ವರುಷಗಳ ಹಿಂದೆ ನಾನು ಉನ್ನತ ಶಿಕ್ಷಣಕ್ಕಾಗಿ ದೂರದ ಆಸ್ಟ್ರೇಲಿಯಾದ ಹೋಬರ್ಟ್ ಗೆ ಬಂದಾಗ ಇಲ್ಲಿ ಕನ್ನಡಿಗರಿರಲಿ ನೋಡಲು ಒಬ್ಬ ಭಾರತೀಯ ಸಹಿತ ಕಣ್ಣಿಗೆ ಬೀಳುತ್ತಿರಲಿಲ್ಲ.ಅಂದ ಹಾಗೆ ಹೋಬರ್ಟ್ ಇರುವುದು ಆಸ್ಟ್ರೇಲಿಯಾದ ತಾಸ್ಮೇನಿಯ ಎಂಬ ರಾಜ್ಯದಲ್ಲಿ.ಎಲ್ಲರಿಗೂ ತಿಳಿದಿರುವ ಹಾಗೆ ಆಸ್ಟ್ರೇಲಿಯ ಒಂದು ದೊಡ್ಡ ದ್ವೀಪ.ದ್ವೀಪದ ಪಕ್ಕ ದಲ್ಲಿರುವ ಒಂದ ಸಣ್ಣ ದ್ವೀಪವೇ ತಾಸ್ಮೇನಿಯಾ.ಇದರ ಮುಖ್ಯ ಪಟ್ಟಣ ಹೋಬರ್ಟ್.ಇಲ್ಲಿನ ಜನಸಂಖ್ಯೆ ಸುಮಾರು ಎರಡರಿಂದ ಎರಡು ವರೆ ಲಕ್ಷ.ಇಲ್ಲಿ ಪ್ರಸಿದ್ಡವಾದ ತಾಸ್ಮೇನಿಯಾ ವಿಶ್ವವಿದ್ಯಾಲಯವಿದೆ.ಇಲ್ಲಿಯೇ ನಾನು ಕಂಪ್ಯೂಟರ್ ನಲ್ಲಿ ಮಾಸ್ಟೆರ್ ಡಿಗ್ರಿ ಮಾಡಲು ಬಂದಿದ್ದು.

ಊರು ಬಿಟ್ಟು ಇಷ್ಟು ದೂರ ಬಂದ ಮೇಲೆ ಒಂದೇ ಸಮನೆ ಏಕಾಂಗಿತನ ಕಾಡಲಾರಂಭಿಸಿತು.ಸಂಜೆಯ ಸಮುದ್ರ ತೀರದ ತಂಗಾಳಿಯಾಗಲೀ,ರಾತ್ರಿ ಹೊತ್ತಿನ ಚಂದ್ರನ ತಂಪಾಗಲೀ ಅಥವಾ ಆಗಸದ ನಕ್ಷತ್ರಗಳನ್ನು ಹೊತ್ತಿನ ಅರಿವಿಲ್ಲದೇ ಎಣಿಸುವುದಾಗಲೀ ನನಗೆ ನೆಮ್ಮದಿಯನ್ನು ನೀಡುತ್ತಿರಲಿಲ್ಲ.ಇಪ್ಪತ್ನಾಲ್ಕು ಘಂಟೆಯೂ ಊರಿನ ಧ್ಯಾನ ಮಾಡುವುದೇ ಆಗಿ ಹೋಗಿತ್ತು.ಎಷ್ಟೋ ಬಾರಿ ವಾಪಸು ಊರಿಗೆ ಹೋಗಿಬಿಡಬೇಕೆಂದು ಅನ್ನಿಸಿದ್ದೂ ಉಂಟು.ಆದರೆ ಸಾಲ ಸೋಲ ಮಾಡಿಕೊಡು ಇಷ್ಟು ದೂರ ಬಂದ ಮೇಲೆ ವಾಪಸು ಊರಿಗೆ ಹೋಗಿ ಹೇಗೆ ಮುಖ ತೋರಿಸುವುದು.ನನ್ನ ಓದನ್ನು ಮುಗಿಸಿಕೊಂಡೇ ಹೋಗಬೇಕೆಂದು ನಿರ್ಧರಿಸಿದೆ.ಇಲ್ಲದಿದ್ದರೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಕಳಿಸಿದ ತಂದೆ ತಾಯಿಗಳಿಗೆ ಮೋಸ ಮಾಡಿದಂತಾಗುತ್ತದೆಂಬ ಅರಿಮೆಯೂ ನನ್ನನ್ನು ಕಾಡಿಸಿತು.ಆಗ ನನ್ನ ಏಕಾಂಗಿತನ ದೂರವಾಗಿಸಲು ನಾನು ಕಂಡುಕೊಂಡ ಉಪಾಯವೇ ಕನ್ನಡ ಹಾಡುಗಳನ್ನು ಕೇಳುವುದು.ಅದರಲ್ಲೂ ಡಾ.ರಾಜಕುಮಾರ್ ರವರ ಹಾಡುಗಳನ್ನು ಕೇಳುವುದು ಒಂದು ಹವ್ಯಾಸವೇ ಆಗಿ ಹೋಯಿತು.ಇದರಿಂದ ನನ್ನನ್ನು ಕಾಡುತ್ತಿದ್ದ ಏಕಾಂಗಿತನ ಕ್ರಮೇಣ ಮರೆಯಾಗಿ ನಾನು ಓದಿನ ಕಡೆ ಗಮನ ಹರಿಸಲಾರಂಭಿಸಿದೆ.ಮೂರು ವರ್ಷ ಕಳೆದಿರುವ ನಾನು ನನ್ನ ಮಾಸ್ಟರ್ ಡಿಗ್ರಿಯನ್ನು ಮುಗಿಸಿರುವುದಲ್ಲದೇ ಹೋಬರ್ಟ್ ನಲ್ಲೇ ಕೆಲಸ ಮಾಡುತ್ತಿದ್ದೇನೆ.ಅಲ್ಲದೆ ಈಗ ಇಲ್ಲಿ ಸಾಕಷ್ಟು ಜನ ಭಾರತೀಯರು ಬಂದಿರುವುದಲ್ಲದೇ ಸುಮಾರು ಹತ್ತು ಹದಿನೈದು ಜನ ಕನ್ನಡಿಗರೂ ಇಲ್ಲಿದ್ದೇವೆ.ಈಗ ನಮಗೆ ಮುಂಚಿನ ಸಮಸ್ಯೆಗಳೇನು ಇಲ್ಲ.

ಎರಡು ವರ್ಷಗಳ ಹಿಂದೆ ಒಂದು ದಿನ ನನ್ನ ಸ್ನೇಹಿತ ಲಂಡನ್ ನಿಂದ ಫೋನ್ ಮಾಡಿ ರಾಜ್ ಕುಮಾರ್ ತೀರಿಕೊಂಡರೆಂಬ ವಿಷಯ ತಿಳಿಸಿದ.ರಾಜ್ ಕುಮಾರ್ ರವರು ಅನಾರೋಗ್ಯದಿಂದ ನರಳುತ್ತಿದ್ದುದರಿಂದ ಅವರ ನಿಧನ ತೀರಾ ಅನಿರೀಕ್ಷಿತವಲ್ಲದಿದ್ದರೂ ನನಗೆ ಒಂದು ರೀತಿ ಅಘಾತಕಾರಿಯಾಗಿತ್ತು.ತಕ್ಷಣ ನಾನು ಬೆಂಗಳೂರಿಗೆ ನನ್ನ ತಂದೆಗೆ ಫೋನ್ ಮಾಡಿ ವಿಚಾರಿಸಿದೆ.ಅವರು ಡಾ.ರಾಜ್ ರವರ ನಿಧನವನ್ನು ಖಚಿತಪಡಿಸಿದರು.ಆ ದಿನವೆಲ್ಲ ತಳಮಳದಿಂದ ಒದ್ದಾಡಿದೆ.

ಡಾ.ರಾಜ್ ರವರು ನನಗೇನು ಬಂಧುವಲ್ಲ ಬಳಗವಲ್ಲ.ಹೋಗಲಿ ನನ್ನ ವಯಸ್ಸಿನವರಂತೂ ಅಲ್ಲವೇ ಅಲ್ಲ.ನಾನು ಅವರ ಅಂಧ ಅಭಿಮಾನಿಯೂ ಆಗಿರಲಿಲ್ಲ.ಅವರ ನಂತರ ನಾನು ಮೂರನೇ ತಲಮಾರಿನವನು.ಆದರೂ ನನ್ನನ್ನು ಏಕೆ ಇವರು ಹೀಗೆ ಕಾಡುತ್ತಾರೆ ಎಂದು ಯೋಚಿಸಿದೆ.ಕೇವಲ ನನಗೊಬ್ಬನಿಗೇ ಅಲ್ಲ ನಾಡಿನಾದ್ಯಂತ ಎಲ್ಲಾ ವಯಸ್ಸಿನವರಿಗೆ,ಕಿರಿಯರು,ಹಿರಿಯರಿಗೆ,ವಿದ್ಯಾವಂತರೂ ಅವಿದ್ಯಾವಂತರಿಗೆ,ಬಡವರಿಗೆ ಶ್ರೀಮಂತರಿಗೆ ರೈತರಿಗೆ,ವ್ಯಾಪಾರಿಗಳಿಗೆ,ಮುಖ್ಯವಾಗಿ ಹೋಟಲಿನ ಕಾರ್ಮಿಕರಿಗೆ ಎಲ್ಲರೂ ಒಂದಲ್ಲ ಒಂದು ರೀತಿ ತಮ್ಮ ನೋವಿಗೆ,ದುಗುಡಕ್ಕೆ ರಾಜ್ ಕುಮಾರ್ ರವರ ಚಿತ್ರಗಳಲ್ಲಿ ಸಮಾಧಾನವನ್ನು ಕಾಣುತ್ತಿದ್ದರು.ನೆಮ್ಮದಿಯನ್ನು ಪಡೆಯುತ್ತಿದ್ದರು.ಬರಿ ನಟರಾಗಿ ಅಷ್ಟೆ ಅಲ್ಲ.ಬದುಕಿನಲ್ಲು ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಅಸದೃಶವಾಗಿತ್ತು.ಅವರ ನಯವಾದ ನಡವಳಿಕೆ,ಹಿರಿಯರಿಗೆ ಕೊಡುತ್ತಿದ್ದ ಗೌರವ,ತಮ್ಮ ಬದುಕಿನ ರೀತಿಯಿಂದಲೇ ಕನ್ನಡ ನಾಡಿನಲ್ಲಿ ಅವರು ಮೇರು ಪರ್ವತವಾಗಿದ್ದರು.

ನನಗೆ ಡಾ.ರಾಜ್ ರವರ ಮೇಲಿನ ಅಭಿಮಾನ ಬಹುಶಃ ನಾನು ನಮ್ಮಮ್ಮನ ಹೊಟ್ಟೆಯಲ್ಲಿದ್ದಾಗಿನಿಂದಲೇ ಬಂದಿರಬೇಕು.ಕಾರಣ 1982 ರ ಪ್ರಾರಂಭದಲ್ಲಿರಬೇಕು.ಬೆಂಗಳೂರಿನ ಅಭಿನಯ್ ಚಿತ್ರ ಮಂದಿರದಲ್ಲಿ "ಕವಿರತ್ನ ಕಾಳಿದಾಸ" ಚಿತ್ರವನ್ನು ನನ್ನ ತಾಯಿ ಮತ್ತು ತಂದೆ ನೋಡಿದರಂತೆ.ನಾನು ದೊಡ್ಡವನಾದ ಮೇಲೆ ಮತ್ತೆ ನಾನು ಆ ಚಿತ್ರವನ್ನು ನೋಡಿದೆ.ಆ ಚಿತ್ರದಲ್ಲಿನ ಡಾ.ರಾಜ್ ರವರ ಸೊಗಸಾದ ಅಭಿನಯ,ಅವರ ಕಂಠದಿಂದ ಬಂದ ಸುಮಧುರ ಹಾಡುಗಳು ನನ್ನಲ್ಲಿ ಅಭಿಮನ್ಯುವಿಗಾದಂತೆ ಪ್ರಭಾವವನ್ನು ಬೀರಿರಬೇಕು.

ಹೀಗಾಗಿ ಡಾ.ರಾಜ್ ರವರ ನೆನಪು ನನ್ನನ್ನು ಕಾಡುತ್ತಿದ್ದುದು ಅಷ್ಟೇ ಅಲ್ಲ.ನಾನು ದೂರ ದೇಶದಲ್ಲಿದ್ದಾಗ ಸರಿಯಾದ ಸಮಯದಲ್ಲಿ ಅವರು ನನ್ನನ್ನು ಕಾಪಾಡಿದರು.

ಹೀಗೆ ಡಾ.ರಾಜ್ ರವರ ನೆನಪಿನ ನೋವನ್ನು ಅನುಭವಿಸುತ್ತಿದ್ದಾಗಲೇ ನಾನು ಚಿಕ್ಕ ವಯಸ್ಸಿನವನಾಗಿದ್ದಾಗ ಡಾ.ರಾಜ್ ರವರನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿದ ಪ್ರಸಂಗ ನೆನಪಿಗೆ ಬಂತು.

ಸುಮಾರು 15 ವರ್ಷಗಳ ಹಿಂದಿನ ಮಾತು.ನಾನು 10 ವಯಸ್ಸಿನವನಾಗಿದ್ದಾಗ ನನ್ನ ತಂದೆ ತಾಯಿ ಹಾಗು ನಮ್ಮ ಕುಟುಂಬದ ಇತರರ ಜೊತೆಯಲ್ಲಿ ಪ್ರವಾಸ ಹೊರಟಿದ್ದೆವು.ತಿಪಟೂರು ದಾಟಿ ಹಾಸನಕ್ಕೆ ಮೆಟಡಾರ್ ವಾಹನದಲ್ಲಿ ಹೋಗುತ್ತಿದ್ದೆವು.ಅರ್ಧದಾರಿ ಕ್ರಮಿಸಿದ್ದಾಗ ಇದ್ದಕ್ಕಿದ್ದಂತೆ ನಮ್ಮ ಡ್ರೈವರ್ ರಾಜ್ ಕುಮಾರ್,ರಾಜ್ ಕುಮಾರ್ ಎಂದು ಕೂಗಿಕೊಂಡು ಸ್ವಲ್ಪ ದೂರದ ನಂತರ ವಾಹನವನ್ನು ನಿಲ್ಲಿಸಿದ. ನಾವು ಗಾಬರಿಯಾಗಿ ಕೆಳಗಿಳಿದು ನೋಡಿದೆವು.ಸ್ವಲ್ಪ ದೂರದ ಹಿಂದೆ ಒಂದು ಕಾರು ನಿಂತಿತ್ತು.ಡಾ.ರಾಜ್ ರವರು ಕಾರನ್ನು ಹತ್ತುತ್ತಿದ್ದರು.ಕೆಳಗಡೆ ಪಾರ್ವತಮ್ಮನವರು,ಅವರ ಮಗ ರಾಘವೇಂದ್ರ ಜೊತೆಯಲ್ಲಿ ಇನ್ನೊಬ್ಬರು ನಿಂತಿದ್ದರು.ಜೊತೆಯಲ್ಲಿದ್ದವರು ತಿಪಟೂರಿನ ರಾಮಸ್ವಾಮಿಯವರೆಂದು ನಂತರ ತಿಳಿಯಿತು.ರಾಮಸ್ವಾಮಿಯವರು "ಗಾಬರಿಯಾಗ ಬೇಡಿ,ರಾಜ್ ಕುಮಾರ್ ಕೆಳಗಿಳಿದು ಬರುತ್ತಾರೆ.ಅವರನ್ನು ಮಾತಾಡಿಸುವರಂತೆ"ಎಂದು ಹೇಳಿದರು.ಅವರು ಆ ರೀತಿ ಹೇಳುತ್ತಿದ್ದಂತೆ ಡಾ.ರಾಜ್ ರವರು ಮೆಲ್ಲನೆ ಕಾರಿನಿಂದ ಇಳಿದು ಬಂದು ಎಲ್ಲರನ್ನು ನಗುನಗುತ್ತ ಮಾತಾಡಿಸಿದರು.ನನಗಂತೂ ಸಂಭ್ರಮವೋ ಸಂಭ್ರಮ.ನಮ್ಮ ಚಿಕ್ಕಮ್ಮನವರಂತೂ ಭಾವುಕರಾಗಿ ಜೋರಾಗಿ ಅಳುತ್ತಾ ಕಣ್ಣಿನಲ್ಲಿ ನೀರು ಸುರಿಸುತ್ತಲೇ ಡಾ.ರಾಜ್ ರವರನ್ನು ಮಾತಾಡಿಸುತ್ತಿದ್ದರು.ಅಷ್ಟರಲ್ಲಿ ನಮ್ಮ ತಂದೆಯವರು ಡಾ.ರಾಜ್ ರವರ ಜೊತೆಯಲ್ಲಿ ನಮ್ಮನು ನಿಲ್ಲಿಸಿ ಎರಡು ಫೋಟೊಗಳನ್ನು ತೆಗೆದರು.ಡಾ.ರಾಜ್ ರವರಲ್ಲದೇ ಜೊತೆಯಲ್ಲಿದ್ದ ಪಾರ್ವತಮ್ಮನವರು ಹಾಗು ರಾಘವೇಂದ್ರರವರೂ ಸಹ ನಮ್ಮ ಜೊತೆಯಲ್ಲಿ ನಗುನಗುತ್ತ ಮಾತಾಡಿ ನಮ್ಮ ಪ್ರವಾಸದ ಬಗ್ಗೆ ಕೇಳಿ ತಿಳಿದುಕೊಂಡರು.ಡಾ.ರಾಜ್ ರವರ ಕುಟುಂಬದ ಸೌಜನ್ಯ,ಸರಳ ನಡವಳಿಕೆ ನಮಗೆಲ್ಲ ತುಂಬಾ ಮೆಚ್ಚುಗೆಯಾಯಿತು. ನಮ್ಮಂತ ಒಂದು ಸಾಮಾನ್ಯ ಕುಟುಂಬದೊಂದಿಗೂ ಆತ್ಮೀಯತೆಯಿಂದ ನಡೆದುಕೊಳ್ಳುವ ಡಾ.ರಾಜ್ ರವರು ಜನ ಸಾಮಾನ್ಯರಿಗೆ ಅಣ್ನನಾಗಿ,ಇಡೀ ಕನ್ನಡ ನಾಡಿನ ಆರಾಧ್ಯ ದೈವ ಆಗಿಧ್ಧುದರಲ್ಲಿ ಆಶ್ಛರ್ಯವೇನಿದೆ.ಈ ಒಂದು ಸವಿ ನೆನಪು ಯಾವಾಗಲೂ ನನ್ನ ಜೊತೆಯಲ್ಲಿರುತ್ತದೆ.

ಕಳೆದ ಜನವರಿಯಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ.ಬೆಂಗಳೂರಿಗೆ ಬಂದ ತಕ್ಷಣ ನನ್ನ ಮೊದಲ ಕಾರ್ಯಕ್ರಮವೇ ಡಾ.ರಾಜ್ ರವರ ಸಮಾಧಿಯ ದರ್ಶನ ಮಾಡುವುದು.ನನ್ನ ಸೋದರತ್ತೆಯ ಮಗ ಸುದೀಂಧ್ರನ ಜೊತೆ ಅಲ್ಲಿಗೆ ಹೋಗಿದ್ದಾಗ ಜನ ಜಾತ್ರೆಯೇ ಸೇರಿತ್ತು.ದೇವರಿಗೆ ಪೂಜೆ ಮಾಡುವ ರೀತಿಯಲ್ಲಿ ಹಣ್ಣು ಹೂವಿನೊಂದಿಗೆ ಡಾ.ರಾಜ್ ರವರ ಸಮಾಧಿಗೆ,ಭಾವಚಿತ್ರಕ್ಕೆ ನಮಿಸುತ್ತಿದ್ದರು.ನಾನು ಈ ಧೃಶ್ಯಗಳನ್ನು ನೋಡಿ ಭಾವುಕನಾಗಿ ಬಿಟ್ಟಿದ್ದೆ.ಕೆಲವರಂತೂ ಉತ್ತರ ಕರ್ನಾಟಕದ ದೂರದ ಊರಿನಿಂದ ಬಂದಿದ್ದರು.ಒಂದು ಅಜ್ಜಿ ತನ್ನ ಮೊಮ್ಮಗನ ಜೊತೆಯಲ್ಲಿ ಬಸವನ ಬಾಗೇವಾಡಿಯಿಂದ ಬಂದಿತ್ತಂತೆ.ಖರ್ಚಿಗೆಂದು ತನ್ನ ಚಿನ್ನದ ಮೂಗುತಿಯನ್ನು ಮಾರಿಕೊಂಡು ಬಂದಿದ್ದ ಆ ಮುದುಕಿಗೂ ಡಾ.ರಾಜ್ ರವರಿಗೂ ಯಾವ ಜನಮದ ಋಣಾನುಬಂಧ.

ಡಾ.ರಾಜ್ ರವರು ಕನ್ನಡ ನಾಡಿಗೆ ಏನು ಮಾಡಿದ್ದಾರೆಂದು ಕೆಲವರು ಬುದ್ಧಿವಂತರು ಸಿನಿಕತನದಿಂದ ಮಾತಾಡುವುದನ್ನು ನಾವು ಕೇಳಿದ್ದೇವೆ.ಡಾ.ರಾಜ್ ರವರು ಸ್ಠಾವರ ರೂಪದಲ್ಲಿ ಏನೂ ಮಾಡಿಲ್ಲದೇ ಇರಬಹುದು.ರಾಜ್ ಕುಮಾರ್ ರವರ ಚಿತ್ರಗಳು ಲಕ್ಷಾಂತರ ಜನಗಳಿಗೆ ನೆಮ್ಮದಿಯನ್ನೂ,ಮನಸ್ಸಿಗೆ ಸಮಾಧಾನವನ್ನೂ ನೀಡಿವೆ.ಬಂಗಾರದ ಮನುಷ್ಯ ನೋಡಿ ಎಷ್ಟು ಜನ ರೈತರು ಬದಲಾವಣೆ ಹೊಂದಲಿಲ್ಲ?. ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು ಎನ್ನುವ ಹಾಡು ಇಂದಿಗೂ ಜನಗಳನ್ನು ರೋಮಾಂಚನಗೊಳಿಸುತ್ತದೆ.ಬರ ಪರಿಹಾರ ನಿಧಿ,ಗೋಕಾಕ್ ಚಳುವಳಿ,ಚಿತ್ರರಂಗದ ಅನೇಕ ಸಮಸ್ಯೆಗಳು ಇವಕ್ಕೆಲ್ಲಾ ಡಾ.ರಾಜ್ ರವರ ನಾಯಕತ್ವವನ್ನು ನಾವು ಪಡೆದುಕೊಳ್ಳಲಿಲ್ಲವೇ?ಜಂಗಮರಂತೆ ಇದೀ ನಾಡನ್ನು ಸುತ್ತಿ ಕನ್ನಡ ಭಾಷೆ,ಕನ್ನಡ ನುಡಿಗಾಗಿ ತಮ್ಮ ಬೆವರನ್ನು ಹರಿಸಲಿಲ್ಲವೇ?

ಬಸವನ ಬಾಗೇವಾಡಿಯ ಆ ಹಣ್ಣು ಹಣ್ಣು ಮುದುಕಿ ತನ್ನ ಮೂಗುತಿಯನ್ನು ಮಾರಿ ಡಾ.ರಾಜ್ ರವರ ಸಮಾಧಿಯ ದರ್ಶನ ಮಾಡಿದ ಆಕೆಯ ಜೀವನದಲ್ಲಿ ಎಲ್ಲೋ ಒಂದು ಕಡೆ ನೆಮ್ಮದಿಯ ಭಾವ ಕಾಣ ಬಹುದಲ್ಲವೇ.ವಿದೇಶದಲ್ಲಿ ಒಂಟಿತನದಿಂದ ಒದ್ದಾಡುತ್ತಿದ್ದ ನನ್ನಂಥ ಎಷ್ಟೋ ಜನರನ್ನು ಕೀಳರಿಮೆಯಿಂದ ಮುಕ್ತಿಗೊಳಿಸಿಲ್ಲವೇ.

ಕಾಣದ ಆ ದ್ವೀಪದಲ್ಲಿ ಒಂಟಿತನವೆಂಬ ಕಗ್ಗತ್ತಲ ನಡುವೆ ಕುಳಿತಿದ್ದ ನನಗೆ ಒಂದು ದೀಪವಾಗಿ ನನ್ನಲ್ಲಿ ಆಶಾ ಕಿರಣ ಮೂಡಿಸಿದ್ದು ಡಾ.ರಾಜ್.

ಅದೇ ರೀತಿ ಲಕ್ಷ ಲಕ್ಷ ಕನ್ನಡಿಗರ ಮನದ ಕಗ್ಗತ್ತಲಲ್ಲಿ ಒಂದು ಸಣ್ಣ ಬೆಳಕಾಗಿ,ದಾರಿ ದೀಪವಾಗಿ ಬಂದದ್ದು ಡಾ.ರಾಜ್

ಇಡೀ ನಾಡಿನ ಜನರನ್ನು ಮಂತ್ರ ಮುಗ್ಧಗೊಳಿಸಿದ ಆ ಮಾಂತ್ರಿಕನನ್ನು ಕಳೆದುಕೊಂಡಿದ್ದಕ್ಕೆ ಬೆಲೆ ಕಟ್ಟಲಾದೀತೆ.

ನಮ್ಮೆಲ್ಲರನ್ನೂ ಅನಾಥರನ್ನಾಗಿ ಮಾಡಿ ಹೋದ ಆ ಅಣ್ಣನನ್ನು ಮತ್ತೆ ನಾವು ಪಡೆಯಲಾದೀತೆ.

ಮಲಿನವಿರದ ನಗೆಯ ಮೊಗದ

ಚೊಕ್ಕ ಬಿಳಿಯ ಮಲ್ಲಿಗೆ

ಕಣ್ನ ನೀರ ಒರೆಸಿದಂತ ಕೈಗಳೇ

ನೀವು ಹೋದಿರೆಲ್ಲಿಗೆ?

ಎಲ್ಲಿ ಹೋದ ಆ ಅಲ್ಲಮ?

ಎಲ್ಲಿ ಹೋದ ಆ ಜಂಗಮ?
ಎಚ್.ಎಸ್.ಕೃಷ್ಣಪ್ರಸಾದ್
ಹೋಬರ್ಟ್,ಆಸ್ತ್ರೇಲಿಯ
www.kris.prd@gmail.com
Phone::0061432213070
ನನ್ನ ಸ್ಥಳೀಯ ವಿಳಾಸ
ಎಚ್.ಎಸ್.ಕೃಷ್ಣಪ್ರಸಾದ್
ಮನೆ ಸಂಖ್ಯೆ::253/ಎ
2ನೇ ಬಿ ಮುಖ್ಯ ರಸ್ತೆ.
1 ನೇ ಹಂತ,ಗಿರಿನಗರ,ಬೆಂಗಳೂರು-560085
ಸಂಪಾದಕರು
ಸುಧಾ ವಾರ ಪತ್ರಿಕೆ
"ಡೆಕ್ಕನ್ ಹೆರಾಲ್ಡ್ ಪ್ರೆಸ್"
ಎಂ.ಜಿ.ರಸ್ತೆ,ಬೆಂಗಳೂರು
ಮಾನ್ಯರೇ,
ವಿಷಯ::ನನ್ನ ಲೇಖನವನ್ನು ತಮ್ಮ ವಾರ ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿ
ನಾನು ಆಸ್ತ್ರೇಲಿಯಾದ ಹೋಬರ್ಟ್ ನಲ್ಲಿ ಕಳೆದ ಮೂರು ವರ್ಷದಿಂದ ವಾಸವಾಗಿದ್ದು,ಕಳೆದ ಜನವರಿಯಲ್ಲಿ ಬೆಂಗಳೂರಿಗೆ ಬಂದಿದ್ದಾಗ ಡಾ.ರಾಜ್ ಕುಮಾರ್ ರವರ ಸಮಾಧಿಗೆ ಭೇಟಿ ನೀದಿದಾಗ ಆದ ನನ್ನ ಅನುಭವ,ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ನನಗೆ ತೋಚಿದ ಮಟ್ಟಿಗೆ ಒಟ್ಟುಗೂಡಿಸಿದ್ದೇನೆ,ದಯವಿಟ್ಟು ನಮ್ಮ ಸುಧಾ ವಾರ ಪತ್ರಿಕೆಯಲ್ಲಿ "ನೆನಪು" ಶೀರ್ಷಿಕೆಯಡಿಯಲ್ಲಿ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ.ನನ್ನ ಲೇಖನದ ಜೊತೆಯಲ್ಲಿ ನಾನು ಚಿಕ್ಕ ಹುಡುಗನಾಗಿದ್ದಾಗ ರಾಜ್ ಕುಮಾರ್ ರವರನ್ನು ಭೇಟಿಯಾದ ಸಂದರ್ಭದ ಫೋಟೋವನ್ನು ಸಹ ಕಳಿಸುತ್ತಿದ್ದೇನೆ.ದಯವಿಟ್ಟು ನನ್ನ ಲೇಖನದ ಜೊತೆಯಲ್ಲಿ ಫೋಟೋವನ್ನು ಸಹ ಪ್ರಕಟಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಇಂತಿ,ಗೌರವಪೂರ್ವಕವಾಗಿ ತಮ್ಮ ವಿಶ್ವಾಸಿ

(ಎಚ್.ಎಸ್.ಕೃಷ್ಣಪ್ರಸಾದ್}






Sunday, February 24, 2008

ಮೂಡ ನಂಬಿಕೆಗಳು

ªÀÄÆqsÀ £ÀA©PÉUÀ¼ÀÄ

£ÀªÀÄä ªÀÄ£É ºÀÄqÀÄUÀ C¤¯ï PÀÄA¨Éî ªÉÆ£Éß EAUÉèAqï «gÀÄzÀÙ mɸïÖ ªÀiÁåZï£À°è Omï DUÀzÉ vÀ£Àß fêÀ£ÀzÀ ªÉÆlÖ ªÉÆzÀ®£Éà ±ÀvÀPÀ ¨Áj¹zÀÄÝ £É£À¦zÉAiÀÄ®è..CzÀPÉÌ AiÀiÁgÀÄ PÁgÀt.EzÉAvÀºÀ ¥Àæ±Éß.¸ÀévÀB PÀÄA¨ÉîAiÀÄ ¸ÁzsÀ£ÉAiÀÄ®èªÉà EzÀÄ JAzÀgÉ.C®è,PÀÄA¨Éî ±ÀvÀPÀ ¨Áj¹zÀÝPÉÌ £Á£ÀÄ PÁgÀt JAzÀÄ JzÉ vÀnÖPÉÆAqÀÄ ºÉüÀÄvÁÛ£É £ÀªÀÄä £ÉgÉ ªÀÄ£ÉAiÀÄ ºÀÄqÀÄUÀ vÉAqÀÄ®Ìgï.¸Àa£ï ºÉüÀĪÀ PÁgÀt ¸ÁégÀ¸ÀåªÁVzÉ £ÉÆÃr.NªÀ¯ï£À°è £ÀqÉzÀ D mɸïÖ£À°è AiÀiÁgÀÆ ±ÀvÀPÀ ¨Áj¹gÀ°®è.PÀÄA¨Éî vÀ£Àß ¨ÁånAUï ±ÉÊ°AiÀÄ£ÀÄß ¥ÀæzÀ²ð¸ÀÄvÁÛ ¨ËAqÀj,¹PÀìgïUÀ¼À£ÀÄß ¨Áj¸ÀÄvÀÛ EAUÉèAqï ¨Ë®gïUÀ¼À£ÀÄß zÀAr¸ÀÄvÁÛ DqÀÄwÛzÀÝgÀÄ.¥É«°AiÀÄ£ï£À°èzÀÝ EvÀgÀ DlUÁgÀgÀÄ PÀÄvÀƺÀ®¢AzÀ £ÉÆÃqÀÄvÁÛ EzÀÝgÀÄ.PÀÄA¨Éî ೬೦ gÀ£ï ªÀiÁr Dl DqÀÄwÛzÁÝUÀ, vÀPÀët vÉAqÀÄ®ÌgïUÉ K£À¤ß¹vÉÆà K£ÉÆà ¥É«°AiÀÄ£ï£À°èzÀÝ ¨sÁgÀvÀzÀ J¯Áè DlUÁgÀjUÀÆ vÁªÀÅ EzÀÝ ¹×wAiÀįÉèà C®ÄUÁqÀzÉà EgÀ®Ä ¸ÀÆa¹zÀgÀÄ.J¯Áè DlUÁgÀgÀÆ ¸ÀÆZÀ£ÉAiÀÄ£ÀÄß ¥Á°¹zÀgÀÄ.£ÀAvÀgÀ PÀÄA¨Éî ¤gÁAiÀiÁ¸ÀªÁV Omï DUÀzÉà 110 gÀ£ïUÀ¼À£ÀÄß ¨Áj¹zÀgÀÄ.

¨ÉÃUÀ ¨ÉÃUÀ Omï DV ¥É«°AiÀÄ£ï£À°è DgÁªÀĪÁV C¯ÁèqÀzÉà PÀĽwzÀÝ ¨sÁgÀwÃAiÀÄ DlUÁgÀgÀjAzÀ¯Éà PÀÄA¨Éî ±ÀvÀPÀ ¨Áj¹zÀÄÝ J£ÀÄßvÁÛgÉ £ÀªÀÄä ¸Àa£ï.

EzÉà jÃw PÀ¦¯ï zÉÃªï £ÁAiÀÄPÀvÀézÀ°è 1983 gÀ°è «±Àé PÀ¥ï UÉzÀÝ ¸ÀAzÀ¨sÀðzÀ®Æè £ÀqÉ¢vÀÄÛ.fA¨Á¨Éé «gÀÄzÀÞ 17 gÀ£ïUÉ 5 «PÉmï PÀ¼ÉzÀÄPÉÆAqÀÄ »Ã£ÁAiÀÄ ¹×wAiÀÄ°èzÁÝUÀ DqÀ®Ä §AzÀ PÀ¦¯ï zÉêï Omï DUÀzÉà 175 gÀ£ïUÀ¼À£ÀÄß ¨Áj¹zÀgÀÄ.D ¸ÀªÀÄAiÀÄzÀ°è EzÀÄ «±Àé zÁR¯É DVvÀÄÛ.DUÀ®Æ ¸ÀºÀ ªÀiÁå£ÉÃdgï ºÀj¹AUïgÀªÀgÀÄ ¥É«°AiÀÄ£ï£À°èzÀÝ ¨sÁgÀwÃAiÀÄ DlUÁgÀjUÉ PÀ¦¯ï Dl ªÀÄÄVAiÀÄĪÀªÀgÉUÉ C¯ÁèqÀzÉ vÁ«gÀĪÀ ¹×wAiÀįÉè EgÀ®Ä DzÉò¹zÀÝgÀÄ.£ÀAvÀgÀ ¨sÁgÀvÀ «±Àé PÀ¥ï UÉzÀÄÝ EwºÁ¸À ¤«Äð¹zÀÄÝ J®èjUÀÆ w½zÉà EzÉ.EAUÉèAqï£À°è PÉÆgÉAiÀÄĪÀ bÀ½AiÀÄ°è ªÀÄÆvÀæ «¸ÀeÉð£ÉUÀÆ CªÀPÁ±ï«®èzÉ, PÁ¦üAiÀÄÆ ¹UÀzÉ WÀAmÉUÀlÖ¯É C¯ÁèqÀzÉ MAn PÁ°£À°è vÁªÀÅ ¤AvÀÄPÉÆArzÀÝjAzÀ¯Éà ¨sÁgÀvÀ «±Àé PÀ¥ï UÉ®è®Ä ¸ÁzsÀåªÁ¬ÄvÀÄ JAzÀÄ vÀªÀiÁ±ÉAiÀiÁV ºÉüÀÄvÁÛgÉ fA¨Á¨Éé «gÀÄzÀÞ ±ÀÆ£Àå ¸ÀA¥Á¢¹zÀÝ ²æÃPÁAvïgÀªÀgÀÄ.

EzÉãÀÄ DlUÁgÀgÀ ªÀÄÆqsÀ£ÀA©PÉAiÉÄÃ?

§ºÀıÀB «±ÀézÀ J¯Áè QæÃqÉUÀ¼À J¯Áè DlUÁgÀgÀÆ F jÃwAiÀÄ MAzÀ¯Áè MAzÀÄ ªÀÄÆqÀ £ÀA©PÉAiÀÄ£ÀÄß ElÄÖPÉÆArgÀÄvÁÛgÉ,

ªÉÄð£À WÀl£ÉUÀ¼À£ÀÄß £Á£ÀÄ J¯ÉÆèà N¢zÀÄÝ CxÀªÁ PÉýzÀݵÉÛ.£Á£ÀÄ Dr C£ÀĨsÀªÀ«gÀĪÀ MAzÉà MAzÀÄ Dl JAzÀgÉ CzÀÄ E¹àÃmï Dl.d£À ¸ÁªÀiÁ£ÀågÀ°è CzÀÄ dÆdÄ J¤ß¹PÉÆArzÀÝgÀÄ «ZÁgÀ ªÁ¢UÀ¼À ¥ÀæPÁgÀ CzÀÄ §Ä¢ÞªÀAvÀgÀ Dl.C®èzÉ §ºÀıÀB CwAiÀiÁzÀ ªÀÄÆqsÀ £ÀA©PÉUÀ½gÀĪÀ Dl JAzÀgÉ E¹àÃmï Dl JAzÀÄ £Á£ÀÄ C£ÀĨsÀªÀ¥ÀǪÀðPÀªÁV ºÁUÀÄ C¢üPÁgÀAiÀÄÄvÀªÁV JzÉ vÀnÖPÉÆAqÀÄ ºÉüÀ§¯Éè.

PÀbÉÃj ªÀÄÄVzÀ vÀPÀët PÀè¨ïUÉ ºÉÆÃUÀĪÀÅzÀÄ £À£Àß ¥Àj¥ÁoÀ.ªÀÄÄVzÀ vÀPÀët J°è §AvÀÄ.PÀbÉÃj ªÀÄÄVAiÀÄĪÀ ªÀÄÄ£ÀߪÉà ºÉÆgÀlÄ ¸ÀjAiÀiÁzÀ ¸ÀªÀÄAiÀÄPÉÌ PÀè¨ï vÀ®Ä¥ÀŪÀzÀÄ J¯Áè DlUÁgÀgÀ eÁAiÀĪÀiÁ£À,C°è £ÀªÀÄä eÁUÀªÀ£ÀÄß ¨sÀzÀæ ªÀiÁrPÉƼÀî¨ÉÃPÀ®è.

E¹àÃmï Dl eÁtgÀ DlªÁzÀgÀÆ ºÀt UÉ®ÄèªÀÅzÉà E°è ªÀÄÆ® GzÉÝñÀåªÁVgÀĪÀÅzÀjAzÀ ªÉÆøÀ,dUÀ¼À C®èzÉ £Á£ÀÄ ªÉÆzÀ¯Éà ºÉýzÀAvÉ ªÀÄÆqÀ £ÀA©PÉUÀ¼ÀÄ EzÉÝà EgÀÄvÀÛªÉ.

§AzÀ vÀPÀët J®ègÀÆ zÉêÀjUÉ £ÀªÀĸÁÌgÀ ªÀiÁqÀĪÀÅzÀÄ EzÉÝà EgÀÄvÀÛzÉ.PÉ®ªÀgÀÄ vÁªÀÅ PÀĽvÀÄPÉƼÀÄîªÀ RÄaðUÉ ºÁUÀÄ mÉç¯ïUÉ ¸À»vÀ £ÀªÀĸÁÌgÀ ªÀiÁr Dl ±ÀÄgÀÄ ªÀiÁqÀÄvÁÛgÉ.CªÀgÀªÀgÀ £ÀA©PÉ ©r,

Dl ¥ÁægÀA¨sÀªÁzÀ ªÉÄÃ¯É £ÉÆÃqÀ ¨ÉÃPÀÄ,PÉ®ªÀgÀÄ J¯Áè 13 J¯ÉUÀ¼À£ÀÄß ºÁPÀĪÀªÀgÉUÀÄ ¸ÀĪÀÄä¤zÀÄÝ,¤zsÁ£ÀªÁV J¯ÉUÀ¼À£ÀÄß ªÉÄÃf£À ªÉÄÃ¯É eÉÆÃr¹ PÉÊUÉ vÉUÉzÀÄPÉÆAqÀÄ ¤zsÁsssssss£ÀªÁV MAzsÉÆAzÉà J¯ÉUÀ¼À£ÀÄß £ÉÆÃqÀÄvÁÛ ±ÀÄgÀÄ ªÀiÁqÀÄvÁÛgÉ.CµÉÆÛwÛUÉ ¥ÀPÀÌzÀªÀ£ÀÄ vÀ£Àß J¯É eÉÆÃr¹PÉÆAqÀÄ Dl DqÀ®Ä gÉrAiÀiÁVgÀÄvÁÛ£É.CªÀ£ÀÄ vÁ¼Éä PÀ¼ÉzÀÄPÉÆAqÀÄ K£ÁzÀgÀÆ ºÉýzÀ£ÉÆà £ÉÆÃr ±ÀÄgÀĪÁUÀÄvÀÛzÉ PÀÆUÁl.KPÁzÀgÀÆ CªÀ£À£ÀÄß PÉýzÉ£ÉÆà JAzÀÄ gÉÆù ºÉÆÃU ©qÀÄvÁÛ£É ¥ÀPÀÌzÀªÀ£ÀÄ.

PÉ®ªÀjUÀAvÀÆ ¥Àæw ¢£À ¸ÉÆÃvÀÄ ¸ÉÆÃvÀÄ ¸ÀÄtÚªÁV ºÉÆÃVgÀÄvÁÛgÉ.DzÀgÀÆ DqÀĪÀÅzÀ£ÀÄß ¤°è¸ÀĪÀÅ¢®è.EªÀvÀÛ®è £Á¼É £À£ÀUÉ M¼Éî Dl ©Ã¼À§ºÀÄzÉ£ÀÄߪÀ D¸É¬ÄAzÀ ¥Àæw ¢£À ¥ÀæAiÀÄvÀß ¥ÀqÀÄvÀÛ¯Éà EgÀÄvÁÛgÉ.DzÀgÀÆ CªÀgÀ CzsÀȵÀÛ £ÉlÖVgÀĪÀÅ¢®è.CªÀjUÉ JµÀÄÛ ¹lÄÖ §A¢gÀÄvÀÛzÉAzÀgÉ ¥Àæw DlzÀ®Æè J¯ÉUÀ¼À£ÀÄß xÀÆ xÀÆ xÀÆ JAzÀÄ CzÀPÉÌ GUÀĽ vÀªÀÄä DlªÀ£ÀÄß ¥ÁægÀA©ü¸ÀÄvÁÛgÉ.CªÀgÀÄ JAd®Ä ªÀiÁrzÀ J¯ÉUÀ¼À£Éßà ¨ÉÃgÉAiÀĪÀgÀÄ ªÀÄÄnÖPÉÆAqÀÄ DqÀ¨ÉÃPÀÄ.ªÀiÁvÁqÀĪÀ ºÁV®è.ªÀiÁvÁrzÀgÉ ªÀÄÄV¬ÄvÀÄ £ÉÆÃr.¤£ÀUÉãÀAiÀÄå.DgÁªÀĪÁV zÀÄqÀÄØ ªÀiÁrPÉÆAzÀÄ vÀA¥ÁV¢ÃAiÀÄ.PÀ¼ÀPÉÆArgÉÆ £ÀªÀÄUÉ vÁ£É PÀµÀÖ UÉÆvÁÛUÉÆÃzÀÄ.¸ÀĪÉÄß ¨ÁAiÀÄÄäaÑPÉÆAqÀÄ DqÉÆÃzÀÄ PÀ°CAvÀ dUÀ¼ÀPÉÌ ©Ã¼ÁÛgÉ.

EªÀgÁzÀgÀÆ JµÉÆÛà ¥ÀgÀªÁV®è PÉ®ªÀgÀAvÀÆ J¯ÉUÀ¼À£ÀÄß vÀªÀÄä ZÀ¥Àà°UÉ ªÀÄÄnÖ¹ Dl ¥ÁægÀA©ü¸ÀÄvÁÛgÉ.£Á£ÀÄ £ÀªÀÄä ºÀ½îAiÀÄ°è UÀªÀĤ¹zÉÝ.M§â ¹PÀÌ ¹PÀ̪ÀgÀ£ÀÄß zÉÊ£Àå¢AzÀ vÀ£ÀUÉ ZÀ¥Àà°AiÀÄ°è ºÉÆqÉAiÀÄ ¨ÉÃPÉAzÀÄ ¨ÉÃrPÉƼÀÄîwÛzÀÝ.CµÉÛà C®è vÀ£ÀߣÀÄß ZÀ¥Àà°AiÀÄ°è ºÉÆqÉzÀgÉ zÀÄqÀØ£ÀÄß PÉÆqÀĪÀÅzÁVAiÀÄÆ ºÉüÀÄwÛzÀÝ.DzÀgÀÆ CªÀ£À ¨ÉÃrPÉAiÀÄ£ÀÄß AiÀiÁgÀÆ ¥ÀÇgÉʸÀÄwÛgÀ°®è.PÁgÀt ZÀ¥Àà°AiÀÄ°è ºÉÆqɹPÉÆAqÀªÀjUÉ ®Që÷ä M¯AiÀÄÄvÁÛ¼ÉAzÀÄ,ºÉÆqÉzÀªÀ¤UÉ zÀjzÀæ PÁqÀÄvÀÛzÉAiÉÄAzÀÄ ºÀ½îUÀ¼À°è MAzÀÄ £ÀA©PÉ EzÉ. §ºÀıÀB F DlUÁgÀgÀÆ CªÀ£À ªÀA±ÀzÀªÀgÉà EgÀ¨ÉÃPÀÄ C¤ß¸ÀÄvÀÛzÉ.DzÀgÀÆ J¯É ªÀiÁ®Që÷ä CªÀjUÉ M°AiÀÄÄwÛgÀ°®è.

M§â DlUÁgÀ¤UÉ CzɵÀÄÛ ®vÉÛ ºÉÆqÉ¢vÀÄÛ CAzÀgÉ vÀ£Àß ªÉÄÃ¯É AiÀiÁgÉÆà ªÀiÁl ªÀiÁr¹©nÖzÁÝgÉAzÀÄ CªÀ£À §®ªÁzÀ £ÀA©PÉAiÀiÁVvÀÄÛ.D ªÀiÁl¢AzÀ¯Éà vÀ£ÀUÉ ¸ÉÆð£À ªÉÄÃ¯É ¸ÉÆÃ®Ä DUÀÄwÛzÉAiÉÄAzÀÄ ¨sÁ«¹ MAzÀÄ ¢£À DlzÀ eÁUÀªÀ£É߯Áè ¸ÀUÀt¬ÄAzÀ ¸Áj¹ ¥ÀÇeÉ ¥ÀÅ£À¸ÁÌgÀUÀ¼À£É߯Áè ªÀiÁr¹ ¤A¨Éà ºÀtÄÚ,Mt ªÉÄt¹£ÀPÁAiÀÄ£ÀÄß ¨ÁV® vÉÆÃgÀtPÉÌ PÀnÖ¹zÀÝ.¸ÁªÀiÁ£ÀåªÁV UÀ°ÃeÁV ¹UÀgÉÃmï ªÁ¸À£É¬ÄAzÀ C¸ÀºÀåªÁVgÀÄwÛzÀÝ E¹àÃmï PÀè¨ï F ªÀĺÁ£ÀĨsÁªÀ£À zɸɬÄAzÀ ±ÀĨsÀææªÁVvÀÄÛ.

»ÃUÉ MAzÀÄ ¢£À £À£ÀUÉ Dl ©Ã¼ÀzÉ J¯ÉUÀ¼À£ÀÄß PɼÀUÉ ºÁQ ¸ÀĪÀÄä£É PÀĽwzÉÝ.£À£Àß ¥ÀPÀÌzÀ°è PÀĽwzÀÝ ¹zÀÝ¥Àà K£ÀtÚ,§AzÁVèAzÀ MAzÁl£ÀÆ ªÀiÁrè®èªÀ®ètÚ JAzÀ.£Á£ÀÄ CªÀ£À PÀqÉ UÀªÀÄ£À ¤ÃqÀzÉ ¨ÉÃgÉ J¯ÉÆèà £ÉÆÃqÀÄwÛzÉÝ.£À£Àß UÀªÀÄ£ÀªÀ£ÀÄß ¸É¼ÉAiÀÄ®Ä vÀ£Àß §½¬ÄzÀÝ J¯ÉUÀ½AzÀ JgÀqÀÄ ¨Áj £À£ÀߣÀÄß vÀnÖ ªÀÄvÉÛ CzÀ£Éßà ºÉýzÀ.MAzÉÆAzÀÄ ¸À® D xÀgÀ DUÀÄvÉÛ ©qÀÄ ¹zÀÝ¥Àà.F Dl ¤Ã£É ªÀiÁrÛÃAiÀiÁ £ÉÆÃqÀÄ JAzÀÄ CªÀ¤UÉ ¨sÀgÀªÀ¸É EvÉÛ.CzÉãÁ¬ÄvÉÆà K£ÉÆà D Dl PÁPÀvÁ½ÃAiÀĪÁV CªÀ£Éà UÉzÀÄÝ ©lÖ.CµÉÛà C®èzÉ D DlzÀ°è §ºÀ¼ÀµÀÄÛ ºÀt ¸À»vÀ CªÀ£À ¥Á¯Á¬ÄvÀÄ.CªÀ¤UÉãÉÆà RĶAiÀiÁ¬ÄvÀÄ.DzÀgÉ £À£Àß PÀµÀÛ ¥ÁægÀA¨sÀªÁVzÉÝà C°èAzÀ.CuÁÚ,¤Ã£ÀÄ ºÉýzÀAUÉà DAiÀÄÄÛ £ÉÆÃqÀtÚ JAzÀÄ JgÀqÀÄ PÉÊUÀ½AzÀ®Æ £À£ÀߣÀÄß ªÀÄÄnÖ ºÀuÉUÉ MvÀÄÛ PÉÆAqÀ.CµÉÛà DVzÀÝgÉ £Á£ÀÄ AiÉÆÃZÀ£É ªÀiÁqÀÄwÛgÀ°®è.J¯ÉUÀ¼À£ÀÄß £À£ÀUÉ ªÀÄÄnÖ¹zÀÝjAzÀ¯Éà vÀ£ÀUÉ M¼Éî Dl ©vÀÄÛ JAzÀÄPÉÆAqÀÄ ¥Àæw Dl DqÀĪÁUÀ®Æ J¯ÉUÀ¼À£ÀÄß £À£Àß ªÉÄÊ£À J¯Áè ¨sÁUÀPÀÆÌ ªÀÄÄnÖ¹ ªÀÄÄnÖ¹ Dl DqÀÄwÛzÀÝ.CªÀ£À CzsÀȵÀÛ£ÉÆÃ,£À£Àß zsÀÄgÀzsÀȵÀÖ£ÉÆà DrzÀ §ºÀ¼ÀµÀÄÛ DlUÀ¼À£ÀÄß CªÀ£Éà UÉzÀÄÝ ¸ÁPÀµÀÄÖ zÀÄqÀÄØ ªÀiÁrzsÀ .£À£ÀUÀAvÀÆ vÀÄA¨Á ªÀÄÄdÄUÀgÀªÁUÀÄwÛvÀÄ

MAzÀÄ WÀAmÉAiÀÄ £ÀAvÀgÀ eÁUÀ §zÀ¯Á¬Ä¹ ¨ÉÃgÉ PÀqÉ PÀĽvÀÄPÉÆAqÉ.¸ÀzÀå EªÀ£À PÁl PÀ¼É¬ÄvÀ®è CAvÀ £ÉªÀÄ䢬ÄA¢zÉÝ.DzÀgÉ C¥ÀgÀÆ¥ÀPÉÌ Dl UÉ®ÄèwÛzÀÝ ¹zÀÝ¥Àà £À£ÀߣÀÄß CµÀÄÖ ¸ÀĪÀÄä£É ©mÁÖ£ÉAiÉÄÃ?JzÀÄjUÉ PÀÆwzÀÝgÀÆ ¥Àæw DlªÀÇ CªÀ£ÀÄ PÀĽvÀ°èAzÀ¯Éà §VÎ J¯ÉUÀ¼À£ÀÄß £À£Àß vÀ¯ÉUÉÆÃ,¨É¤ßUÉÆà vÁQ¹AiÉÄà Dl ±ÀÄgÀÄ ªÀiÁqÀÄwÛzÀÝ.dvÉAiÀÄ°è PÀĽwzÀÝ DlUÁgÀgÀÄ ªÉÆzÀ¯Éà ¸ÉÆÃvÀ ¹nÖ¤AzÀ PÀÄ¢AiÀÄÄwÛzÀÝgÀÄ.CªÀjUÉ ¹zÀÝ¥Àà¤UÉ §Ä¢Þ ºÉüÀ®Ä zsÉÊAiÀÄð §gÀ°®è.£À£Àß ªÉÄÃ¯É J®ègÀÆ JUÀgÁqÀ®Ä ±ÀÄgÀÄ ªÀiÁrzÀgÀÄ.MAzÀÄ ¸À® »ÃUÉAiÉÄà £À£ÀUÉ ªÀÄÄnÖ¸À®Ä J¯ÉUÀ¼À£ÀÄß PÉÊAiÀÄ°è »rzÀÄ £À£Àß §½ §VÎzÀ.£Á£ÀÄ J¯ÉÆèà £ÉÆÃqÀÄwÛzÀݪÀ£ÀÄ vÀ¯É ªÉÄÃ¯É JwÛzÉ.CªÀ£À PÉÊAiÀÄ°èzÀÝ J¯ÉUÀ¼ÀÄ £À£Àß PÀtÚ£ÀÄß ZÀÄaÑ ©lÖªÀÅ.PÀtÄÚUÀ¼É¯Áè ¤ÃgÀÄ §AzÀÄ PÉA¥ÁV ©lÖªÀÅ.EªÀ£À ¸ÀºÀªÁ¸ÀªÉà ¨ÉÃqÀ CAvÀ £Á£ÀÄ ¨ÉÃgÉ mÉç¯ïUÉ ºÉÆÃV PÀĽvÀÄ ©mÉÖ.

DzÀgÉ ¹zÀÝ¥Àà CµÀÄÖ ¸ÀÄ®¨sÀªÁV £À£ÀߣÀÄß ©mÁÖ£ÉAiÉÄÃ?M¼Éî Dl ©Ã¼ÀÄwÛgÀĪÀÅzÀ£ÀÄß CµÀÄÖ ¸ÀÄ®¨sÀªÁV PÀ¼ÉzÀÄPÉƼÀÄîvÁÛ£ÉAiÉÄÃ?.CªÀ£ÀÄ PÀĽwzÀÝ PÀqɬÄAzÀ £À£Àß mÉç¯ï §½AiÉÄà §AzÀÄ J¯ÉUÀ¼À£ÀÄß £À£Àß ªÉÄÊUÉ vÁQ¹ ºÉÆÃUÀÄwÛzÀÝ.CªÀ£ÀÄ F jÃw NqÁqÀĪÁUÀ¯É®è G½zÀªÀgÀÄ vÀªÀÄä vÀªÀÄä J¯ÉUÀ¼À£ÀÄß AiÀiÁjUÀÆ PÁt¸ÀzÀAvÀ ªÀÄÄaÑlÄÖPÉƼÀî¨ÉÃPÁ¬ÄvÀÄ.PÀè¨ï£À°èzÀݪÀgÉ®è £À£ÀߣÀÄß §AiÉÆåÃzÀPÉÌ ±ÀÄgÀÄ ªÀiÁrzÀgÀÄ.£Á£ÀÆ ¸ÁPÀµÀÄÖ zÀÄqÀÄØ PÀ¼ÉzÀÄPÉÆArzÉÝ.EªÀ£À PÁl MAzÀÄ PÀqÉÃ,¸ÀºÀ DlUÁgÀgÀ PÀÆUÁl MAzÀÄ PÀqÉ.¨ÉÃeÁgÁV CzsÀðzÀ¯Éèà Dl ©lÄÖ £Á£ÀÄ ªÀÄ£ÉUÉ §AzÀÄ ©mÉÖ.

ªÀiÁgÀ£Éà ¢£À PÀè¨ïUÉ ºÉÆÃzÉ.DUÀ¯Éà ¹zÀÝ¥Àà£À DUÀªÀÄ£ÀªÁVvÀÄÛ.§ºÀ¼À RĶAiÀÄ°èzÀÝ.;CuÁÚ £À£Àß ¯ÉÊ¥ïá£À°è UÉ¢ÝgÀ°®ètÚ CµÀÄÖ zÀÄqÀÄØ ¤£Éß ªÀiÁrâmÉÖ£ÀuÁÚJAzÀ.£Á£ÀÄ CªÀ£À£ÀÄß eÁ¹Û ªÀiÁvÁr¸ÀzÉ £À£Àß ¥ÁrUÉ £Á£ÀÄ PÀĽvÀÄPÉÆAqÉ.¸ÀzÀå ¤£ÉßAiÀÄzɯÁè ªÀÄgÉvÀÄ £ÉªÀÄ䢬ÄAzÀ EªÀvÁÛzÀgÀÆ DqÉÆÃt CAzÀÄPÉÆAqÉ.¹zÀÝ¥Àà £À£Àß mÉç¯ïUÉà §AzÀÄ PÀĽvÀ.¨ÉÃqÀ C£ÀÄߪÀ ºÁV®è.CµÉÖà C®è.¤£ÉßAiÀÄAvÉAiÉÄà EªÀvÀÄÛ ¸À»vÀ J¯ÉUÀ¼À£Àß £À£ÀßUÉ ªÀÄÄnÖ¹AiÉÄà DqÀÄwÛzÀÝ.£ÉÆÃr.PÉ®ªÀÅ ¸À® UÀæºÀZÁgÀ ºÉÃUÉ §gÀÄvÉÛ CAvÀ.EªÀvÀÆÛ ¸À»vÀ CªÀ£ÀÄ DrzÀ DlUÀ¼É®è CªÀ£Éà UÉ®ÄèwÛzÀÝ.¹zÀÝ¥Àà¤UÀAvÀÆ SÁvÀjAiÀiÁV ºÉÆÃVvÀÄÛ.£À£Àß ªÉÄÃ¯É CªÀ¤UÉ C¥ÁgÀ £ÀA©PÉ §AzÀÄ ©nÖvÀÄÛ.

¸ÀvÀvÀªÁV MAzÀÄ ªÁgÀ EzÉà jÃw £ÀqɬÄvÀÄ.¹zÀÝ¥Àà §ºÀ¼À RIJAiÀiÁVzÀÝ.M¼ÉÆî¼Éî ¸À¥sÁj ºÉÆ°¹PÉÆAqÀÄ ¥Àæw ¢£À DmÉÆÃzÀ°è §gÀÄwÛzÀÝ.£À£ÀUÀÆ EªÀ£À PÁl ¸À»¸À¯Á¸ÁzsÀåªÁVvÀÄÛ.eÉÆvÉAiÀÄ°è CPÀÌ ¥ÀPÀÌzÀªÀjAzÀ £Á£ÀÄ C¤ß¹PÉƼÀî¨ÉÃPÁUÀÄwÛvÀÄÛ.F MAzÀÄ ªÁgÀzÀ°è £Á£ÀÄ ¸ÁPÀµÀÄÖ zÀÄqÀÄØ PÀ¼ÉzÀÄPÉÆArzÉÝ.PÀè¨ï ªÀiÁå£ÉÃdgï ¸ÀºÀ £À£ÀUÉ JZÀÑjPÉAiÀÄ£ÀÄß PÉÆnÖzÀÝgÀÄ.F PÀè¨ï ¸ÀºÀªÁ¸ÀªÉà ¨ÉÃqÀ CAvÀ E¹àÃmï DqÀĪÀÅzÀ£Éßà ¤°è¹©mÉÖ.

D¦üÃ¸ï ªÀÄÄV¹PÉÆAqÀÄ £ÉÃgÀªÁV ªÀÄ£ÉUÉ ºÉÆÃUÀĪÀÅzÀ£ÀÄß gÀÆr ªÀiÁrPÉÆAqÉ.£À£Àß ºÉAqÀwUÀÆ ¸ÀAvÉÆõÀªÁ¬ÄvÀÄ

¹zÀÝ¥Àà¤UÉ £À£Àß ªÀÄ£ÉAiÀÄ «¼Á¸À UÉÆwÛgÀ°®è.C®èzÉ FV£ÀAvÉ DUɯÁè ªÉƨÉʯï EgÀ°®è. .¸ÀzÀå ¹zÀÝ¥Àà£À PÁl vÀ¦àvÀ®è CAvÀ £ÉªÀÄä¢AiÀÄ ¤lÄÖ¹gÀÄ ©mÉÖ.

MAzÀÄ ¨sÁ£ÀĪÁgÀ ªÀÄ£ÉAiÀÄ°è DgÁªÀĪÁV PÀĽwzÉÝ.AiÀiÁgÉÆà §AzÀ ºÁUÁ¬ÄvÀÄ.ºÉÆÃV §ÁV®Ä vÉUÉzÀÄ £ÉÆÃrzÀgÉ ¨ÁV®°è ¹zÀÝ¥Àà ¤AwzÀÝ.£À£Àß dAWÁ§®ªÉà GqÀÄV ºÉÆìÄvÀÄ.DzÀgÉ vÉÆÃj¹PÉƼÀîzÉ M¼ÀUÉ PÀgÉzÉ.¥ÀgÀ¸ÀàgÀ PÀıÀ¯ÉÆÃ¥Àj DzÀ £ÀAvÀgÀ §AzÀ ¸ÀªÀiÁZÁgÀ K£ÀÆ CAvÀ PÉýzÉ.

CuÁÚ, KPÀtÚ F £ÀqÀÄªÉ PÀè¨ï PÀqÉ §vÁð£É E®è

E®è¥Àà,£À£ÀUÀÆ lÉʪÀiï DUÁÛ£É E®è.C®èzÉ ªÀÄ£É PÀqÉ ¸Àé®à vÉÆAzÀgÉ ¨ÉÃgÉK£ÉÆà MAzÀÄ ¸À§Æ§Ä ºÉýzÉ.

CzÀĪÀgÉUÉ DgÁªÀĪÁVzÀÝ ¹zÀÝ¥Àà UÀA©üÃgÀ£ÁzÀ.

CuÁ,K£ÁzÀgÀÆ ºÉüÀÄ ¤Ã£ÀÄ.¤Ã£ÀÄ EAxÁ PÉ®¸À ªÀiÁqÀ¨ÁgÀ¢vÀÄÛ

£Á£ÉãÀAiÀÄå,CAxÁ ªÀiÁqÀ¨ÁgÀzÀ PÉ®¸À ªÀiÁrzÀÄÝ”. £Á£ÀÄ UÁ§j¬ÄAzÀ PÉýzÉ.

¤Ã£ÀÄ ¨É£Àß ªÉÄÃ¯É MAzÉÃlÄ ºÁPÀÄ ¥ÀgÀªÁV®è.DzÀgÉ ºÉÆmÉÖ ªÉÄÃ¯É ªÀiÁvÀæ Mr ¨ÁåqÀtÚCAxÀ ºÉý £À£Àß ºÀwÛgÀ §AzÀÄ vÀ£Àß ¨É£ÀߣÀÄß MrØzÀ.

£Á£ÀÄ ºÉýÛä,¨É£Àß ªÉÄÃ¯É MAzÀÄ KlÄ ºÁPÀtÚ.¥ÀgÀªÁV®èJAzÀ.

£À£ÀUÉ K£ÀÆ vÉÆÃZÀzÉ ¸ÀĪÀÄä£É PÀĽwzÉÝ.

CªÀ£Éà £À£Àß PÉÊAiÀÄå£ÀÄß »rzÀÄPÉÆAqÀÄ vÀ£Àß ¨É£Àß ªÉÄÃ¯É MAzÀÄ KlÄ ºÁQ¹PÉÆAqÀÄ ºÉÆÃV PÀĽvÀÄPÉÆAqÀ.

CuÁÚ,EzÀÄ ªÀÄÆmÉ ºÉÆwÛgÉÆà ¨É£ÀßtÚ.JµÀÄÖ KlÄ ©zÀÝgÀÆ vÀrvÁzÉ.DzÀgÉ ºÉÆmÉÖ ªÉÄÃ¯É MzÀÝgÉ £À£Àß PÉÊAiÀiÁUÀ vÀqÉAiÉÆÃPÁUÀ®èuÉÆÚÃ.¤Ã£ÀÄ PÀè¨ï PÀqÉ §gÉÆÃzÀÄ ©lÖ ªÉÄÃ¯É £Á£ÀÄ £À£Àß ºÉAqÀw ªÀÄPÀ̼ÀÄ §gÀ¨Ázï DV ºÉÆÃzɪÀuÉÆÚÃJAzÀÄ C¼ÀĪÀªÀ£ÀAvÉ eÉÆÃ®Ä ªÀÄÄR ªÀiÁrPÉÆ0qÀÄ PÀĽvÀ.

EªÀ¤UÉ zÀÄrØ£À vÉÆAzÀgÉ K£ÁzÀgÀÆ EgÀ¨ÉÃPÉAzÀÄPÉÆAqÀÄ zÀÄqÉØãÁzÀgÀÆ ¨ÉÃQvÁÛ ¹zÀÝ¥ÀàJAzÉ.

CªÀ£ÀÄ gÉÃVPÉÆAqÀÄAiÀiÁªÀ£ÀÎuÁ ¨ÉÃPÀÄ ¤£Àß.zÀÄqÀÄØ.£À£Àß ºÀvÀæ zÀÄqÀÄØ E®è C£ÉÆÌAqÉAiÀiÁ.£ÉÆÃqÀÄJ£ÀÄßvÀÛ eÉé¤AzÀ 100 gÀÆUÀ¼À PÀAvÉ ºÉÆgÀ vÉUÉzÀÄ C0zÀgï ¨ÁºÀgï £À°è ºÁPÀĪÀAvÉ nÃ-¥ÁAiÀiï ªÉÄÃ¯É ºÁPÀvÉÆqÀVzÀ.

CªÀ£À ¸ÀªÀĸÉå K£ÀÆ CAvÀ¯Éà £À£ÀUÉ CxÀðªÁUÀ°®è.

CzÀĪÀgÉUÀÆ ¸ÀĪÀÄä¤zÀÝ £À£Àß ºÉAqÀw “”CªÁV¤AzÀ CµÀÄÖ UÉÆÃUÀjwzÁgÉ.CzÉãÀÄ PÉÆlÄÖ PÀ½¸ÀPÁÌUÀ¯ÉéãÀjJAzÀÄ £À£Àß gÉÃVzÀ¼ÀÄ

¤Ã£ÁgÀÄ ºÉüÀPÀÌ CtÚ0UÉ.PÀè¨ï PÀqÉ §gÉÆÃzÉ ©nânÖzÁgÉJAzÀ ¹zÀÄÝ.

PÀè§Æâ ¨ÉÃqÀ,¸ÀÄqÀÄUÁqÀÄ ¨ÉÃqÀ,D ªÀģɺÁ¼ÀÄ Dl DqÉÆìÃPÉÌ £ÀªÀÄä ªÀÄ£ÉAiÀĪÀgÀ£ÀÄß PÀgÉAiÉÆÃPÉ §AzÀgÁJAzÀÄ ¹zÀÝ¥Àà£À£Éßà gÉÃVzÀ¼ÀÄ.¹zÀÝ¥Àà ªÀÄAPÁzÀ.

CªÀgÉãÀÆ DqÁzÀÄ ¨ÉÃqÀ PÀtPÀÌ.¸ÀĪÉÄß £À£Àß ¥ÀPÀÌ PÀÆwzÀÝgÉ ¸ÁPÀÄ PÀtPÀÌJAzÀÄ UÉÆÃUÀgÉzÀ.

AiÀiÁvÀgÀzÀÆÝ ¨ÉÃPÁV®èJAzÀÄ gÉÃV £À£ÀߪÀ¼ÀÄ M¼ÀUÉ ºÉÆÃzÀ¼ÀÄ.

¹zÀÝ¥Àà¤UÉ K£ÀÄ ªÀiÁqÀ¨ÉÃPÉAzÀÄ vÉÆÃZÀ°®è.¸ÀĪÀÄä£É PÀĽÛzÀÝ.

PÀè©âUÉ mÉʪÀiï DAiÀÄÄÛ.ºÉÆÃUÀ¯Áé ¹zÀÝ¥ÀàJAzÀÄ gÉÃV¹zÉ.PÀtÂÚ£À¯Éèà £À£ÀߣÀÄß £ÀÄAUÀĪÀªÀ£ÀAvÉ £ÉÆÃrzÀ.

EzÀPÉÌ ªÀiÁvÀæ ¤Ã£ÀÄ ¨ÁåqÀ C£ÀߨÉÃqÀ ªÀÄvÉ.¤Ã£ÉãÁzÀgÀÆ E®è CAzÀgÉ £Á£ÀÄ PÉlÖ ªÀÄ£ÀĵÀå£ÁUÀ¨ÉÃPÁUÀÄvÉÛ.¤Ã£ÀÄ ¸ÀĪÉÄß PÀÆvÉÆÌArgÀÄJAzÀÄ PÉÆ£É C¸ÀÛçªÁV vÀ£Àß eÉé¤AzÀ ºÉÆZÀÑ ºÉƸÀ E¹àÃmï ¥ÁåPÀ£ÀÄß ºÉÆgÀ vÉUÉzÀÄ £À£Àß vÀ¯ÉUÉ,¨É¤ß£À ªÉÄÃ¯É JgÀqÉgÀqÀÄ ¨Áj ªÀÄÄnÖ¹ ªÀÄvÉÛ vÀ£Àß eÉé£À°è ElÄÖPÉÆAqÀ.

EzÀ£ÉßãÀÄ ªÀiÁrÜÃAiÀÄAiÀÄå CAvÀ PÉýzÀÝPÉÌ gÉÃVCzÉݯÁè ¤£ÀUÉÃPÉ.£À£Àß ªÀiÁwUÉ ¨É¯É PÉÆlÖ÷å ¤Ã£ÀÄCAvÀ ºÉý vÀ£Àß ºÀ¼É ªÉÆ¥Éqï Kj ¨sÀgï CAvÀ ºÉÆgÀlÄ ºÉÆÃzÀ.

EwÛÃZÉUÉ PÀè¨ï£À E£ÉÆߧâ DlUÁgÀ PÀĪÀiÁgï ¹QÌzÀÝgÀÄ.CªÀ£ÀÄ vÉUÉzÀÄ PÉÆAqÀÄ ºÉÆÃzÀ ¥ÁåPÀ£ÀÄß CªÀ¤UÉ ºÁPÀĪÀ J¯ÉUÀ½UÉ ªÀÄÄnÖ¹ ¹zÀÝ¥Àà Dl DqÀÄwÛzÀÝ£ÀAvÉ.¸ÀĪÀiÁgÁV DmÁ£ÀÆ ªÀiÁrÛzÀÝ£ÀAvÉ.DªÉÄÃ¯É PÀè¨ï£À DlUÁgÀgÉ®è CzÀPÉÌ DPÉëæ¹zÀÝPÉÌ ¸ÀĪÀiä£ÁVzÁÝ£ÀAvÉ.F £ÀqÀÄªÉ DlUÀ¼ÀÆ ¸ÀjAiÀiÁV ©Ã¼ÀzÉ ¹zÀÝ¥Àà ªÀÄAPÁVzÁÝ£É.Dl ©Ã¼ÀzÉà EgÀĪÀÅzÀPÉÌ ¤ªÀÄä£ÀÆß ¨ÉÊPÉÆwvÁð£É CAvÀ PÀĪÀiÁgï ºÉýzÀgÀÄ.

F £ÀqÀÄªÉ ¹zÀÝ¥Àà£À ¨sÉÃn DV®è.

vÉAqÀÄ®Ìgï£À £ÀA©PɬÄAzÀ C¤¯ï PÀÄA¨ÉîUÉ C£ÀÄPÀÆ® D¬ÄvÉÆà E®èªÉÇà UÉÆwÛ®è.DzÀgÉ ¹zÀÝ¥Àà£À ªÀÄÆqsÀ £ÀA©PɬÄAzÀ £À£ÀUÀAvÀÆ C£ÀÄPÀÆ® DVzÉ.£Á£ÀÄ E¹àÃmï DqÀĪÀÅzÀ£ÀÄß ¸ÀA¥ÀÇtð ©lÄÖ ©nÖzÉÝãÉ.£À£Àß ºÉAqÀwAiÀÄÆ RIJAiÀiÁVzÁݼÉ.

ºÀĽAiÀiÁgï ¥ÀæPÁ±ï

¢£ÁAPÀ:;24.02.2008

¨sÁ£ÀĪÁgÀ

huliyarprakash@gmail.com

Ph::080-26727365

Mob::9448748822